Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಅಂಕಣಗಳು
  4. ಈ ಹೊತ್ತಿನ ಹೊತ್ತಿಗೆ
  5. ಕಕ್ಷೆಯಲ್ಲಿ ಅಕ್ಷರಚುಕ್ಕಿ

ಕಕ್ಷೆಯಲ್ಲಿ ಅಕ್ಷರಚುಕ್ಕಿ

ನಾಗೇಶ ಹೆಗಡೆನಾಗೇಶ ಹೆಗಡೆ25 May 2025 10:10 AM IST
share
ಕಕ್ಷೆಯಲ್ಲಿ ಅಕ್ಷರಚುಕ್ಕಿ

‘ನೀರೆಲ್ಲ ಬತ್ತಿ, ಹೊಲವೆಲ್ಲ ಒಣಗಿ, ಕಾಡೆಲ್ಲ ಬೂದಿಯಾದ ಮೇಲೆ, ನೀನೇನು ಕಿಸೆಯಲ್ಲಿನ ರೂಪಾಯಿ ನೋಟುಗಳನ್ನು ತಿಂದು ಜೀವಿಸಬಲ್ಲೆಯಾ?’ ಎಂದು ಆದಿವಾಸಿ ಕವಿಯೊಬ್ಬ ಹಾಡಿದ್ದು ಈ ಕೃತಿಯಲ್ಲಿ ಮತ್ತೆ ಮತ್ತೆ ನೆನಪಾಗುತ್ತದೆ. ಆಸೆಬುರುಕರ ದಾಂಗುಡಿಯಲ್ಲಿ ಇಡೀ ಪೃಥ್ವಿಯ ಹಸಿರುಡುಗೆಯೆಲ್ಲ ಚಿಂದಿಯಾಗುವಾಗ, ನೆಲಮೂಲದ ಜನರೇ ಹೇಗೆ ಅವರ ಅಂದಾದುಂದಿಗೆ ಬಲಿಯಾಗುತ್ತಾರೆ ಎಂಬುದರ ತಲಸ್ಪರ್ಶಿ ವಿಶ್ಲೇಷಣೆ ಇಲ್ಲಿದೆ.

ಭೂಮಿಯ ಗೀರುಗಾಯಗಳಿಗೆ ಕಾರಣರಾದವರ ಬಗ್ಗೆ ಕಡುಖಾರದ ಟೀಕೆಗಳೂ ಇಲ್ಲಿವೆ; ನೆಲದ ಗಾಯಗಳಿಗೆ ಮುಲಾಮು ಹಚ್ಚುತ್ತಿರುವ ಜನಸಾಮಾನ್ಯರ ಕುರಿತ ಮೆಚ್ಚುಗೆ ಮಾತುಗಳೂ ಇಲ್ಲಿವೆ.

ಹೋರಾಟಗಾರ್ತಿ, ಸಾಹಿತಿ, ಕವಯಿತ್ರಿ ರೂಪಾ ಹಾಸನ ಅವರು ಇದುವರೆಗೆ 18 ಚಿಂತನಶೀಲ ಕೃತಿಗಳನ್ನು ಕನ್ನಡ ಸಾಹಿತ್ಯಕ್ಕೆ ನೀಡಿದ್ದಾರೆ. ಸ್ವೀಡನ್‌ನ ಗ್ರೇಟಾ ಥನ್‌ಬರ್ಗ್ ಪ್ರಸಿದ್ಧಿಗೆ ಬರುವ ಮೊದಲೇ ಇವರು ತಂಡ ಕಟ್ಟಿಕೊಂಡು ಹಾಸನದ ಆಜೂಬಾಜು ಅನೇಕ ಕೆರೆ, ಕಲ್ಯಾಣಿಗಳಲ್ಲಿ ತೀರ್ಥೋದ್ಭವ ಮಾಡಿಸಿದವರು.

ಪರಿಸರದ ಪ್ರಶ್ನೆ ಬಂದಾಗ ರೂಪಾ ಹಸಿಮಣ್ಣಿನ ಪದರಕ್ಕೂ ಇಳಿದು ಅಲ್ಲಿಂದ ಮೇಲಕ್ಕೆ, ಗಗನಕ್ಕೇರುತ್ತಾರೆ. ನಿನ್ನೆ ನಾಳೆಗಳ ಪುಟ ತಿರುಗಿಸಿ ಭೂಮಿಯ ಆಗುಹೋಗುಗಳನ್ನು ಅವರು ಪರಿಕಿಸುವಾಗ ಅಕ್ಷರಗಳ ತಂಗಾಳಿ ಬೀಸುತ್ತದೆ. ಪುಟಗಳ ಮಧ್ಯೆ ಇವರೇ ಹೆಣೆದ ಚುಕ್ಕಿಚಿತ್ರಗಳು ಮತ್ತು ನಲ್ಲವನಗಳು ಪ್ರಪಾತದಂಚಿನ ಅಪಾಯಸೂಚಕ ಹೂಗಳಾಗಿ ತೋರುತ್ತವೆ.

ಕೃತಿ: ಭೂಮ್ತಾಯಿಯ

ಕಕ್ಷೆಯಲಿ ಪಕ್ಷಿಯಾಗಿ

ಲೇಖಕರು: ರೂಪ ಹಾಸನ

ಮುಖಬೆಲೆ: 250 ರೂ.

ಪ್ರಕಾಶಕರು: ಜನ ಪ್ರಕಾಶನ,

ನಂ.184, 36ನೇ ‘ಬಿ’ ಕ್ರಾಸ್,

(ನ್ಯಾಷನಲ್ ಕಾಲೇಜ್ ಗೇಟ್ ಮುಂಭಾಗ) 7ನೇ ಬ್ಲಾಕ್, ಜಯನಗರ, ಬೆಂಗಳೂರು-560070

ಮೊ: 9632329955,

7483950580

share
ನಾಗೇಶ ಹೆಗಡೆ
ನಾಗೇಶ ಹೆಗಡೆ
Next Story
X